Listen to the sound clip ಎಲ್ರೂ ಕಾರ್ಖಾನೆ, ಕಂಪನಿ ಅಂತ ಪಟ್ಟಣ ಸೇರಿದರೆ, ಜನರು ಊಟ ಇಲ್ಲದೆ ಪರದಾಡುವ ಸ್ಥಿತಿ ಬರುತ್ತದೆ. ನಾವು ಮೂರು ಹೊತ್ತು ಊಟ ಮಾಡಲಿಲ್ಲ ಅಂದ್ರು ಪರವಾಗಿಲ್ಲ. ಜನರು ಹಸಿವಿನಿಂದ ಇರಬಾರದು ಅಪ್ಪಾ ಎಂದು ಅಪ್ಪನ ವ್ಯವಸಾಯಕ್ಕೆ ಅವರಿಗೆ ಬೆನ್ನೆಲುಬಾಗಿ ನಿಂತಿದ್ದನು ಜನಾರ್ಧನ. from Sapna (Kannada India) TTS Computer AI Voice:
ಎಲ್ರೂ ಕಾರ್ಖಾನೆ, ಕಂಪನಿ ಅಂತ ಪಟ್ಟಣ ಸೇರಿದರೆ, ಜನರು ಊಟ ಇಲ್ಲದೆ ಪರದಾಡುವ ಸ್ಥಿತಿ ಬರುತ್ತದೆ. ನಾವು ಮೂರು ಹೊತ್ತು ಊಟ ಮಾಡಲಿಲ್ಲ ಅಂದ್ರು ಪರವಾಗಿಲ್ಲ. ಜನರು ಹಸಿವಿನಿಂದ ಇರಬಾರದು ಅಪ್ಪಾ ಎಂದು ಅಪ್ಪನ ವ್ಯವಸಾಯಕ್ಕೆ ಅವರಿಗೆ ಬೆನ್ನೆಲುಬಾಗಿ ನಿಂತಿದ್ದನು ಜನಾರ್ಧನ.
Go to the full soundboard
with more sound clips
Search